Posts

Showing posts from January, 2021

ರೈತರು ಶಾಂತಿ ಪ್ರಿಯರು ನೀವು ಹಿಟ್ಲರ್ ತಾರೆ ಆಗಿದ್ದೀರಿ

Image
 ಗಣರಾಜ್ಯೋತ್ಸವ ದಿನವಾದ ಇಂದು...ರೈತರು ಸ್ವಾತಂತ್ರ್ಯ ಚಳುವಳಿಯನ್ನು ಮತ್ತೆ ನೆನಪಿಸಿದ್ದಾರೆ. ಸುಮಾರು ಎರಡೂವರೆ ತಿಂಗಳಿನಿಂದ ರೈತರು ದೆಹಲಿಯಲ್ಲಿ ಶಾಂತಿಯುತವಾಗಿಯೇ ಹೋರಾಟ ಮಾಡುತ್ತಾ...ಬಂದಿದ್ದಾರೆ...ಆದರೇ ಹೊಟ್ಟೆಗೆ ಹೇಲು ತಿನ್ನುವ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಬಹಳಷ್ಟು ಪ್ರಯತ್ನ ಮಾಡಿದೆ...ರೈತರನ್ನು ನಕ್ಸಲೈಟ್, ಉಗ್ರರು ಇತ್ಯಾದಿ ಪದಗಳಿಂದ ಕರೆದಿದ್ದಾರೆ...ಅವರು ಮೇಲೆ ಟ್ಯಾಂಕರ್ ಪ್ರಯೋಗ, ಕೂಡ ಮಾಡಿದ್ದರೂ ರೈತರು ತಮ್ಮ ಶಾಂತಿಯನ್ಧು ಕಳೆದು ಕೊಂಡಿಲ್ಲ...ಯಾಕೆಂದರೆ ಅವರೆಲ್ಲ ಮಾನವುಳ್ಳವರು ಸರ್ಕಾರದ ಹಾಗೆ ಮತ್ತು ರಾಜಕೀಯ ವ್ಯಕ್ತಿಗಳ ಹಾಗೆ ಬಂಡವಾಳಶಾಹಿಗಳ ಎಂಜಲು ತಿನ್ನುವ ಮಾನಗೇಡಿಗಳಲ್ಲ...                             ಇವತ್ತು ಭಾರತದ ಪಾಲಿಗೆ ನಿಜವಾದ ಗಣತಂತ್ರವನ್ನು ಆಚರಿಸಿದಂತಾಗಿದೆ. ರೈತರು ತಮ್ಮ ಹಕ್ಕುಗಳ್ಳನ್ನು ವಿಶೇಷವಾಗಿ ಕೇಳಿದ್ದಾರೆ...ಇವತ್ತೂ ಸಹ ಕೆಂಪುಕೋಟೆಗೆ ಮುತ್ತಿಗೆ ಹಾಕಲು ಮತ್ತು ಟ್ರ್ಯಾಕ್ಟರ್ ಪೇರೇಡ್ ಅನ್ನು ತಡೆಯುವ ಎಲ್ಲಾ ಪ್ರಯತ್ನಗಳು ನಡೆದಿವೆ ಆದರೆ ಛಲಬಿಡದ ರೈತರು ಪೋಲಿಸ್ ಬ್ಯಾರೀಕೇಡ್ಗಳನ್ನು ತಳ್ಳಿ ಲಾಠಿ ಏಟು ತಿಂದು ಮುನ್ನುಗ್ಗಿದ್ದಾರೆ... ಕರ್ನಾಟಕ ದಲ್ಲಿಯೂ ದೆಹಲಿ ಮಾದರಿಯ ಟ್ರ್ಯಾಕ್ಟರ್ ಪೆರೇಡ್ ನಡೆಯಿತು. ಇಲೊಲಿಯು ಸಹ ಕೆಲವು ಟ್ರ್ಯಾಕ್ಟರ್ ಮತ್ತು ರೈತ ಹೋರಾಟಗಾರರನ್ನು ಅಲ್ಲಲ್ಲಿ ಪೋಲಿಸರು ತಡೆಹಿಡಿದ್ದರೂ‌ ನಮ್ಮ ಟ್ರ್ಯಾಕ್ಟರ್ ಗಳನ್ನ ನೀವೂ ಸೀಜ್ ಮಾಡಿದರೂ ಸರಿಯೆ

ರೈತರ ಆತ್ಮಹತ್ಯೆಗೆ ಕೊನೆಯೆಂದು..?

Image
  ರೈತರ ಆತ್ಮಹತ್ಯೆಗೆ ಕೊನೆಯೆಂದು..? ಮಾಡಿಲ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ರೈತರನ್ನು ನಾವು ನೋಡಿದ್ದೇವೆ ಇದು ಪ್ರಬುತ್ವಕ್ಕೆ ನಾಚಿಕೆಗೇಡಿನ ಸಂಗತಿ. ಯಾವುದೇ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಯಾವೊಬ್ಬ ರೈತನೂ ಆತ್ಮಹತ್ಮೆ ಮಾಡಿಕೊಳ್ಳ ಬಾರದು. ರೈತ ತನಗಾಗಿ ಮಾತ್ರ ಉಳುಮೆ ಮಾಡಿ ಅನ್ನ ನೀಡುವುದಿಲ್ಲ ಇಡಿ ದೇಶಕ್ಕೆ ಅನ್ನ ನೀಡುತ್ತಾನೆ. ಇಂತ ರೈತ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಏನರ್ಥ..? ನಿನ್ನೆಯ ವಾರ್ತಾ ಭಾರತಿ ದಿನ ಪತ್ರಿಕೆಯನ್ನು ಕೈಗೆತ್ತಿಕೊಂಡಾಕ್ಷಣ ಮುಖ ಪುಟದ ದಪ್ಪಕ್ಷರದಲ್ಲಿ ಬರೆದ ಹೆಡ್ ಲೈನ್ ನನಗೆ ತುಂಬಾ ಬೇಸರ ತರಿಸಿತು ಒಂದು ಕ್ಷಣ ಯೋಚಿಸಿದೆ. ಪ್ರಜಾ ಪ್ರಭುತ್ವ ಎಂದರೆ ಇದೆನಾ... ಯಾವುದೇ ಒಂದು ಕಾಯಿದೆ ಅಥವಾ ಕಾನೂನು ಸರ್ಕಾರ ಜಾರಿಗೊಳಿಸುತಿದೆ ಎಂದರೆ ಅದರಿಂದ ಪ್ರಜೆಗಳಿಗೆ ಏನಾದ್ರೂ ಉಪಯುಕ್ತವಾಗ ಬೇಕು.. ಅದನ್ನು ಕುರಿತು ಜನರಲ್ಲಿ ಅರಿವು ಮೂಡಿಸಿ ಜಾರಿಗೆ ತರುವುದು ಪ್ರಜಾ ಪ್ರಭುತ್ವದ ಲಕ್ಷಣ.. ಒಂದು ವೇಳೆ ಸರ್ಕಾರ ಮಾಡುವ ಕಾನೂನನ್ನು ಜನತೆ ವಿರೋಧಿಸಿದರೆ ಅದನ್ನು ಕೋಡಲೇ ಕೈ ಬಿಡಬೇಕು ಈ ರೀತಿ ಮಾಡಿದಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳು ಉಳಿಯಲಿಕ್ಕೆ ಸಾಧ್ಯ.. ತಿಂಗಳುಗಟ್ಟಲೇ ರೈತ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತಿದ್ದರೂ ಸರ್ಕಾರ ರೈತರ ಕೂಗನ್ನು ಧಿಕ್ಕರಿಸುತ್ತಲೇ ಇದೆ... ಸಮಾಧಾನಕ್ಕಾಗಿ ಪದೇ ಪದೇ ಸಂಧಾನಕ್ಕೆAದು ಕರೆಯುವುದು ನಾಟಕೀಯ ರೀತಿಯಾಗಿದೆ. ದಪ್ಪ